ಬೆಂಗಳೂರು -

ಸಮಸ್ಯೆ ಹಿಂದೆ ಉತ್ತರ.
ದುಃಖದ ಹಿಂದೆ ಸುಖ
ಪ್ರತಿ ಕಷ್ಟದ ಹಿಂದೆ,ಒಂದು ಅವಕಾಶ ಯಾವಾಗಲೂ ಇರುತ್ತದೆ.
ಕಷ್ಟಗಳನ್ನು ಮೌನವಾಗಿ ದಾಟಬೇಕು.
ಪರಿಶ್ರಮ ಸದ್ದಿಲ್ಲದೇ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ,ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ.
?ಶುಭೋದಯಗಳು? ಶುಭ ರವಿವಾರ
ಬೆಂಗಳೂರು -

ಸಮಸ್ಯೆ ಹಿಂದೆ ಉತ್ತರ.
ದುಃಖದ ಹಿಂದೆ ಸುಖ
ಪ್ರತಿ ಕಷ್ಟದ ಹಿಂದೆ,ಒಂದು ಅವಕಾಶ ಯಾವಾಗಲೂ ಇರುತ್ತದೆ.
ಕಷ್ಟಗಳನ್ನು ಮೌನವಾಗಿ ದಾಟಬೇಕು.
ಪರಿಶ್ರಮ ಸದ್ದಿಲ್ಲದೇ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ,ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ.
?ಶುಭೋದಯಗಳು? ಶುಭ ರವಿವಾರ
Get latest news updates delivered straight to your WhatsApp.