ಬೆಂಗಳೂರು -

ಬದುಕೆಂಬುದು
ಕಷ್ಟ ಸುಖ
ನೋವು ನಲಿವು
ಸಮಸ್ಯೆಗಳ ಸಾಗರದಲ್ಲಿ
ಚಲಿಸುವ ದೋಣಿ.
ಬೇರಾರೂ ಚಲಾಯಿಸಿ
ದಡ ಸೇರಿಸುವರೆಂಬ
ಭ್ರಮೆ ಬೇಡ.
ನಿನ್ನ ದೋಣಿಗೆ
ನೀನೇ ನಾವಿಕ..!!
ಶುಭೋದಯ ಧನ್ಯವಾದಗಳೊಂದಿಗೆ ಶುಭ ದಿನ
ಬೆಂಗಳೂರು -

ಬದುಕೆಂಬುದು
ಕಷ್ಟ ಸುಖ
ನೋವು ನಲಿವು
ಸಮಸ್ಯೆಗಳ ಸಾಗರದಲ್ಲಿ
ಚಲಿಸುವ ದೋಣಿ.
ಬೇರಾರೂ ಚಲಾಯಿಸಿ
ದಡ ಸೇರಿಸುವರೆಂಬ
ಭ್ರಮೆ ಬೇಡ.
ನಿನ್ನ ದೋಣಿಗೆ
ನೀನೇ ನಾವಿಕ..!!
ಶುಭೋದಯ ಧನ್ಯವಾದಗಳೊಂದಿಗೆ ಶುಭ ದಿನ
Get latest news updates delivered straight to your WhatsApp.