LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಬೇಕಾದಷ್ಟು ಖರ್ಚು ಆಗಲಿ ಹೆಣ್ಣು ಮಕ್ಕಳನ್ನು ಓದಿಸಿ ನಿಮಗೆ ಆಗದಿದ್ದರೆ ಹೇಳಿ ನಾನು ಓದಿಸುತ್ತೇನೆ ಮಾಜಿ ಸಚಿವ ಸಂತೋಷ ಲಾಡ್ ಕ್ಷೇತ್ರದ ಜನರಿಗೆ ಭರವಸೆ ಮಾತು.....

ಕಲಘಟಗಿ -

ಮಾಜಿ ಸಚಿವ ಸಂತೋಷ ಲಾಡ್ ಕಳೆದ ಒಂದು ವಾರದಿಂದ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರ ದಲ್ಲಿ ಠಿಕಾಣೆ ಹೂಡಿದಿದ್ದಾರೆ.ಸಧ್ಯ ಅಧಿಕಾರದಲ್ಲಿ ಇಲ್ಲ ಆದರೂ ಕೂಡಾ ತಮ್ಮ ಕರ್ತವ್ಯ ಜವಾಬ್ದಾರಿ ಯನ್ನು ಮಾಡುತ್ತಿರುವ ಇವರು ಈಗಾಗಲೇ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಕ್ಷೇತ್ರದಲ್ಲಿನ 50 ಸಾವಿರ ಕುಟುಂಬಗಳಿಗೆ ಅಕ್ಕಿಯನ್ನು ನೀಡುತ್ತಿದ್ದಾರೆ.

ಪ್ರತಿ ಯೊಂದು ಕುಟುಂಬಕ್ಕೂ ನೆರವನ್ನು ನೀಡುತ್ತಿ ದ್ದು ಸಾಮಾನ್ಯವಾಗಿ ಈ ಒಂದು ಕೆಲಸವನ್ನು ಸಧ್ಯ ಅಧಿಕಾರದಲ್ಲಿದ್ದವರು ಸರ್ಕಾರವನ್ನು ನಡೆಸುವವರು ಇಲ್ಲವೇ ಅಧಿಕಾರಿಗಳು ಮಾಡಬೇಕು ಆದರೆ ಅದ ನ್ನೇಲ್ಲವನ್ನು ನೊಡದೇ ಸಂತೋಷ ಲಾಡ್ ಸಧ್ಯ ಕಲಘಟಗಿ ತಾಲ್ಲೂಕಿನಲ್ಲಿ ಯಾರು ಕೂಡಾ ಹಸಿವಿ ನಿಂದ ಬಳಲಬಾರದು ಹಾಗೇ ಸಮಸ್ಯೆಯನ್ನು ಅನುಭವಿಸಬಾರದು ಎಂದುಕೊಂಡು 50 ಸಾವಿರ ಮನೆಗಳಿಗೆ ಅಕ್ಕಿಯನ್ನು ವಿತರಣೆ ಮಾಡತಾ ಇದ್ದಾರೆ ಇದರ ತಾವೇ ಸ್ವತಃ ಗ್ರಾಮ ಗ್ರಾಮಗಳಿಗೆ ತೆರಳಿ ಕೋವಿಡ್ ನಿಂದಾಗಿ ಸಧ್ಯ ಮತದಾರರು ಜನರು ಹೇಗೆ ಇದ್ದಾರೆ ಏನೇಲ್ಲಾ ಸಮಸ್ಯೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಇದೇಲ್ಲವನ್ನು ಇವರು ಮಾತ ನಾಡಿಸಿಕೊಂಡು ಮಾಹಿತಿಯನ್ನು ಪಡೆದುಕೊಳ್ಳುತ್ತಿ ದ್ದಾರೆ

ಇದರೊಂದಿಗೆ ಗ್ರಾಮಕ್ಕೆ ಆಗಮಿಸಿದ ಸಂತೋಷ ಲಾಡ್ ರನ್ನು ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತ ಮಾಡಿಕೊಳ್ಳುತ್ತಿರುವ ಚಿತ್ರಣ ಕ್ಷೇತ್ರದಲ್ಲಿ ಕಂಡು ಬರುತ್ತಿದೆ ತಮ್ಮ ಮನೆಯ ಮಗನಂತೆ ಮಹಿಳೆಯರು ಗ್ರಾಮಕ್ಕೆ ಬಂದ ಸಮಯದಲ್ಲಿ ಆರತಿ ಮಾಡಿ ಸ್ವಾಗತ ಮಾಡಿಕೊಳ್ಳುತ್ತಿರುವ ಚಿತ್ರಣ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ ಇದೇಲ್ಲದರ ನಡುವೆ ಗ್ರಾಮಕ್ಕೆ ತೆರಳಿ ಕುಶಲೋಪರಿ ವಿಚಾರ ಮಾಡಿದ ನಂತರ ಕೆಲವೆಡೆ ಮಕ್ಕಳ ವಿದ್ಯಾಭ್ಯಾಸದ ಕುರಿತಂತೆ ಮಾಜಿ ಸಚಿವರು ಪೋಷಕರಿಂದ ಮಾಹಿ ತಿಯನ್ನು ಪಡೆದುಕೊಂಡರು.

ಈ ನಡುವೆ ತಂಬೂರಿನ ಗೌಳಿ ದಡ್ಡಿ ಯಲ್ಲಿ ವಿಶೇಷ ವಾಗಿ ಇವರನ್ನು ಬರಮಾಡಿಕೊಂಡ ಗೌಳಿ ಸಮುದಾ ಯದ ಜನರು ನಂತರ ಅಲ್ಲಿದ್ದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಕುರಿತಂತೆ ಮಾಜಿ ಸಚಿವ ಸಂತೋಷ ಲಾಡ್ ಪೋಷಕರಿಂದ ಮಾಹಿತಿಯನ್ನು ಪಡೆದು ಕೊಂಡು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ದಿಂದ ಅವರನ್ನು ವಂಚಿತರನ್ನಾಗಿ ಮಾಡಬೇಡಿ
ಎಷ್ಚೇ ಖರ್ಚು ಆಗಲಿ ಆದರೂ ಪರವಾಗಿಲ್ಲ ಓದಿಸಿ ಇಲ್ಲವೇ ನಿಮಗೆ ಆಗಲಿಲ್ಲ ಎಂದರೇ ಹೇಳಿ ನಾನು ಓದಿಸುತ್ತೇನೆಂದರು.ಇದರೊಂದಿಗೆ ಪಾಲಕರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದರು.

https://youtu.be/7ZxEkDbXX-0

ನಿಮ್ಮ 25 ಕುಟುಂಬಗಳಲ್ಲಿ ಯಾವುದೇ ಹೆಣ್ಣು ಮಕ್ಕಳು ಇದ್ದರೆ ಹೇಳಿ ನನಗೆ ಹೇಳಿ ನಾನು ಓದಿಸು ತ್ತೇನೆ ಎನ್ನುತ್ತಾ ತಾವೊಬ್ಬ ಸಾಮಾನ್ಯರಲ್ಲಿ ಸಾಮಾ ನ್ಯರು ಅಧಿಕಾರ ಇದ್ದರು ಒಂದೇ ಇಲ್ಲದಿದ್ದರೂ ಒಂದೇ ಎನ್ನುತ್ತಾ ಯಾವಾಗಲೂ ನಿಮ್ಮೊಂದಿಗೆ ನಾವು ಎಂಬ ಮಾತನ್ನು ಹೇಳಿ ರಾಜಕಾರಣಿಗಳಲ್ಲಿ ಕೇವಲ ರಾಜಕಾರಣ ಇದ್ದರಷ್ಟೇ ಸಾಲದು ಸಾಮಾ ಜಿಕ ಕಾಳಜಿ ಬದ್ದತೆ ಇರಬೇಕು ಎಂಬೊದನ್ನು ಇವರು ತೋರಿಸಿಕೊಟ್ಟರು.ಇನ್ನೂಇವರ ಈ ಒಂದು ಮಾತನ್ನು ಕೇಳಿದ ಗೌಳಿ ಸಮುದಾಯದ ಜನರು ನಿಮ್ಮ ಮಾತನ್ನು ನಡೆಸಿಕೊಡುತ್ತೇವೆ ಎನ್ನುತ್ತಾ ತಮ್ಮನಾಯಕನನ್ನು ನಗು ನಗುತ್ತಾ ಹೋಗಿ ಬನ್ನಿ ಧಣಿ ನಿಮ್ಮೊಂದಿಗೆ ನಾವು ಯಾವಾಗಲೂ ಇರುತ್ತೇವೆ ಎಂಬ ಭರವಸೆಯ ಮಾತನ್ನು ಹೇಳಿ ಕಳಿಸಿಕೊಟ್ಟರು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....