LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಶಿಕ್ಷಕಿ ಶ್ರೀಮತಿ ಹಸೀನಿ ಸಮುದ್ರಿ ಪತಿ ಇನ್ನಿಲ್ಲ ಮೃತರಾದವರಿಗೆ ಸಂತಾಪ ಸೂಚಿಸಿದ ಶಿಕ್ಷಕರು ಆಪ್ತರು.....

ಧಾರವಾಡ -

ಧಾರವಾಡದ ವಿಜ್ಞಾನ ಚಿಂತಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವನಹಳ್ಳಿಯ ಸಹ ಶಿಕ್ಷಕಿ ಶ್ರೀಮತಿ ಹಸೀನ ಸಮುದ್ರಿ ಇವರ ಪತಿ ಎ ಎಂ ಆಲಮೇಲ ಇಂದು ಪೈಗಂಬರವಾಸಿಗಳಾಗಿದ್ದಾರೆ‌. ಅವರ ಆತ್ಮಕ್ಕೆ ಶಾಂತಿ ಸಿಗಲಿ ಧಾರವಾಡದ ಗುಬ್ಬಚ್ಚಿ ಗೂಡು ಬಳಗ ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ತೀವ್ರ ಸಂತಾಪಗಳನ್ನು ಸೂಚಿಸಲಾಯಿತು

ಎಂ ಆಲಮೇಲ ಇವರು 2018 ರಲ್ಲಿ ಅಪ್ನಾದೇಶ ಶಿಕ್ಷಕರತ್ನ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು ಇವರು ನಿಧನರಾದ ಸುದ್ದಿ ತಿಳಿದ ಧಾರವಾಡದ ಮಕ್ಕಳ ಮಹರ್ಷಿ ಸಾಹಿತಿ ಶಂಕರ ಹಲಗತ್ತಿ ಶಿಕ್ಷಣ ಅಧಿಕಾರಿ ವಿದ್ಯಾ ನಾಡಿಗೇರ ಉಪನ್ಯಾಸಕಿ ಡಾ ರೇಣುಕಾ ಅಮಲಝರಿ ಹಾಗೂ ಅವರ ಬಳಗದ ಗುರು ತಿಗಡಿ ಎಲ್ ಐ ಲಕ್ಕಮ್ಮನವರ ವಿ ಎನ್ ಕೀರ್ತಿವತಿ, ಚಂದ್ರಶೇಖರ್ ತಿಗಡಿ ಕಾಶಪ್ಪ ದೊಡವಾಡ ಶಂಕರ ಘಟ್ಟಿ, ಪ್ರೇಮಾ ಹೆಗಡೆ ಅನಸೂಯ ಡಬ್ಬು ಎ ಎಸ್ ಹಿರೇಗೌಡರ ಅಕ್ಬರಲಿ ಸೋಲಾಪುರ ಎಂ ಆರ್ ಪಾಲ್ತಿ,ಎಂ ಎಂ ದೊಡಮನಿ,ರಾಜೀವಸಿಂಗ ಹಲವಾ ಯಿ ಅಜೀತಸಿಂಗ ರಜಪೂತ ಕಲ್ಪನ ಚಂದನಕರ, ಶಿವಲೀಲಾ ಪೂಜಾರ, ಎಂ ಎಸ್ ಪಾಟೀಲ ಬಿ ಎಸ್ ಸಾಧನಿ, ಗೌರವ್ವ ವಾಲಿ ಎಸ್ ಎ ಜಾಧವ ಸೇರಿದಂ ತೆ ಅನೇಕರು ಸಂತಾಪ ಸೂಚಿಸಿ ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....