LIVE TV LocalCrimeNationalInternationalPoliticsEducationTechnologyEntertainmentSportsFeature
Sports News

ವರ್ಗಾವಣೆಯ ಕುರಿತಂತೆ ನಿರ್ದೇಶಕರಿಂದ ಶಿಕ್ಷಕರಿಗೆ ತುರ್ತು ಸಂದೇಶ – ವರ್ಗಾವಣೆ ಕುರಿತಂತೆ ಒಂದಿಷ್ಟು ಮಾಹಿತಿ ವಿವರ

ಬೆಂಗಳೂರು -

ರಾಜ್ಯದ ಶಿಕ್ಷಕರ ವರ್ಗಾವಣೆ ಕುರಿತಂತೆ ವರ್ಗಾವಣೆಯ ನಿರ್ದೇಶಕರು ತುರ್ತು ಸಂದೇಶಗೊಂದಿಗೆ ಮಾಹಿತಿಯನ್ನು ಕಳಿಸಿದ್ದಾರೆ.ಹೌದು ವರ್ಗಾವಣೆಯ ಕುರಿತಂತೆ ಈ ಕೆಳಗಿನಂತೆ ಇದೆ ಮಾಹಿತಿ ಸಂದೇಶ

ದಿನಾಂಕ: 24/11/2021 ರಂದು ನಡೆಯುವ ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ವಿವರ .
1.ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ .

  1. 24/11/2021 ರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ .ಪ್ರಾಥಮಿಕ ಕೌನ್ಸೆಲಿಂಗ್ ಮುಗಿದ ಜಿಲ್ಲೆಗಳಲ್ಲಿ ಅಂದೇ ಪ್ರೌಢಶಾಲಾಸಹ ಶಿಕ್ಷಕರ ಕೌನ್ಸೆಲಿಂಗ್ ಪ್ರಾರಂಭಿಸಬಹುದು . ಪ್ರಾಥಮಿಕ ಕೌನ್ಸಿಲಿಂಗ್ ಅಪೂರ್ಣಗೊಂಡಿರುವ ಜಿಲ್ಲೆಗಳಲ್ಲಿ ಎರಡನೇ (25/11/2021)ಹಾಗೂ ಮೂರನೇ ದಿನ(26/11/2021). ಮುಂದುವರಿಸಬಹುದು .ಇದೇ ರೀತಿ ತಮ್ಮ ಜಿಲ್ಲೆಗಳಲ್ಲಿ ಪ್ರಾಥಮಿಕ ಮುಗಿದ ತಕ್ಷಣ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಯೋಜನೆ ಮಾಡಿಕೊಳ್ಳುವುದು.ಈ ಬಗ್ಗೆ ಶಿಕ್ಷಕರಿಗೆ ಸ್ಪಷ್ಟ ಮಾಹಿತಿಯನ್ನು ಪ್ರಕಟಿಸಿ ತಿಳಿಸುವುದು.ಹಾಗೂ ಜಿಲ್ಲೆಗಳಲ್ಲಿ ಈ ಯೋಜನೆ ಹಾಕಿಕೊಂಡಿರುವ ದಿನಾಂಕಗಳ ವಿವರಗಳನ್ನು ವರ್ಗಾವಣಾ ಕೋಶಕ್ಕೆ ತಪ್ಪದೆ ಸಲ್ಲಿಸುವುದು
    3.ಕೌನ್ಸಿಲಿಂಗ್ ಪ್ರಾರಂಭಿಸಿ ಪೂರ್ಣ ಆಗುವವರೆಗೂ ರಜೆ ದಿನಗಳಾದರೂ ಸಹ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಮುಂದುವರಿಸುವುದು .
    4.ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಪ್ರತಿದಿನ ಬೆಳಗಿನ 9.30 ರಿಂದ ಸಂಜೆ 6.30 ರವರೆಗೆ ಮಾತ್ರ ನಡೆಸುವುದು .
    5.ಕೌನ್ಸೆಲಿಂಗ್ ಕೇಂದ್ರಗಳಲ್ಲಿ covid ನಿಯಮಗಳನ್ನು ತಪ್ಪದೆ ಪಾಲಿಸುವುದು .
    6.ಕೌನ್ಸೆಲಿಂಗ್ ಪ್ರಕ್ರಿಯೆಗೆ ಯಾವುದೇ ಅಡಚಣೆ ಆಗದಂತೆ ಅಂತರ್ಜಾಲ, ವಿದ್ಯುತ್, ಆಸನ ವ್ಯವಸ್ಥೆ ಇತ್ಯಾದಿಗಳನ್ನು ಸುವ್ಯವಸ್ಥಿತವಾಗಿ ಮಾಡಿಕೊಳ್ಳುವುದು .
    7.ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಶೇಕಡಾ 25% ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇರುವ ತಾಲ್ಲೂಕುಗಳಿಂದ ಯಾವುದೇ ಅರ್ಜಿಯೂ ಕೌನ್ಸಿಲಿಂಗ್ ಗೆ ಬರುವುದಿಲ್ಲ .ಬೇರೆ ತಾಲ್ಲೂಕುಗಳಿಂದ ಆ ತಾಲ್ಲೂಕಿಗೆ ಬರುವ ಅರ್ಜಿಗಳಿಗೆ ಖಾಲಿ ಹುದ್ದೆಗಳು ತೆರೆದುಕೊಳ್ಳುತ್ತವೆ ವರ್ಗಾವಣೆಯಾಗಿ ಸದ್ರಿ ತಾಲ್ಲೂಕು ಗೆ ಖಾಲಿ ಹುದ್ದೆಗಳು ಭರ್ತಿಯಾಗಿ ಶೇಕಡಾ ಮಿತಿ ತಲುಪಿದಲ್ಲಿ ತಾನಾಗೇ ಪ್ರಕ್ರಿಯೆ ಪ್ರಾರಂಭವಾಗುತ್ತದೆ .
    8.ಶೇಕಡಾ 7%ರ ಮಿತಿಯು ಕಾರ್ಯನಿರ್ವಸುತ್ತಿರುವ ಹುದ್ದೆಗಳಿಗೆ ಲೆಕ್ಕಾಚಾರ ಮಾಡಿದ್ದು .ಹುದ್ದೆವಾರು ಆಯಾ ಜಿಲ್ಲೆಗಳಲ್ಲಿ ಶೇಕಡಾ 7ರ ಮಿತಿ ಬಂದ ತಕ್ಷಣ ಆ ಹುದ್ದೆಯ ಕೌನ್ಸಿಲಿಂಗ್ ತಾನಾಗೆ ಸ್ಥಗಿತಗೊಳ್ಳುವುದು .
    9.ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಎರಡೂ ಕೌನ್ಸಿಲಿಂಗ್ ಗಳನ್ನು ಏಕಕಾಲದಲ್ಲಿ ಮಾಡಲು ಅವಕಾಶವಿಲ್ಲ
    10.ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೂರನೇ PST ಕನ್ನಡ ಭಾಷೆ ಹುದ್ದೆ ಖಾಲಿ ಇದ್ದಲ್ಲಿ ಹಿಂದಿ ಶಿಕ್ಷಕರಿಗೂ ಕೌನ್ಸೆಲಿಂಗ್ ನಲ್ಲಿ ತೆರೆದುಕೊಳ್ಳುತ್ತದೆ .
    12.ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಈ ಕ್ರಮದಲ್ಲಿ ನಿರ್ವಹಿಸಲು ಕೋರಿದೆ .Hm,am,pet,& spl.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....